ಇಂದು 13/04/2026) 4 ಘಂಟೆಗೆ , ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ .

ಇಂದು ರಸ್ತೆ ದುರಸ್ತಿಗಾಗಿ ನಾವು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಈ ನ್ಯಾಯಯುತ ಹೋರಾಟವು ನಮ್ಮೂರಿನ ಅಭಿವೃದ್ಧಿಯ ಭಾಗವಾಗಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದೆ, ಪ್ರತಿಭಟನೆಯಲ್ಲಿ ಭಾಗವಹಿಸದೆ ಅಥವಾ ಬೆಂಬಲ ಸೂಚಿಸದೆ ದೂರ ಉಳಿಯುವವರಿಗೆ ಒಂದು ಸ್ಪಷ್ಟ ಸಂದೇಶ: *​ಯಾರು ಇಂದು ನಮ್ಮ ಜನರ ಕಷ್ಟಕ್ಕೆ ಮತ್ತು ಈ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲವೋ, ಅಂತಹವರು ನಾಳೆ ಚುನಾವಣೆ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಖಂಡಿತವಾಗಿಯೂ ನಾವು ತಕ್ಕ ಉತ್ತರ ನೀಡಲಿದ್ದೇವೆ.* ಅಭಿವೃದ್ಧಿಗೆ ಸ್ಪಂದಿಸದವರಿಗೆ ನಮ್ಮ ಮತದ ಹಕ್ಕಿನ …

Continue Reading

ರಸ್ತೆ ದುರಸ್ತಿಗಾಗಿ ಬೃಹತ್ ಪ್ರತಿಭಟನೆ! ✊ ನಮ್ಮ ಹಕ್ಕಿಗಾಗಿ, ನಮ್ಮೂರಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಭಾಗವಹಿಸೋಣ.

ನಮ್ಮೂರಿನ ಪ್ರಿಯ ನಾಗರಿಕರೇ ಮತ್ತು ಹೋರಾಟದ ಹಿತೈಷಿಗಳೇ,   📅 ದಿನಾಂಕ: ಏಪ್ರಿಲ್ 13, 2026 (ಸೋಮವಾರ)* *🕒 ಸಮಯ: ಮಧ್ಯಾಹ್ನ ಸರಿಯಾಗಿ 3:00 ಗಂಟೆಗೆ* 📍 ಸ್ಥಳ:* *ತಿಂಗಳಾಡಿ ಜಂಕ್ಷನ್ ಬಳಿ*   _✊🏻 *ನಮ್ಮ ಹಕ್ಕಿಗಾಗಿ, ಒಗ್ಗಟ್ಟಿನಿಂದ ಮುನ್ನಡೆಯೋಣ. ✊🏻*  

Continue Reading

ತಿಂಗಳಾಡಿ: ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಏ. 13ರಂದು ಬೃಹತ್ ಪ್ರತಿಭಟನೆ*

  ತಿಂಗಳಾಡಿ : ಕಳೆದ ದಶಕದಿಂದ ಸರಿಯಾದ ದುರಸ್ತಿ ಕಾಣದೆ ಅಧ್ವಾನವಾಗಿರುವ ತಿಂಗಳಾಡಿ-ಕೂಡುರಸ್ತೆ-ರೆಂಜಲಾಡಿ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ, ಏಪ್ರಿಲ್ 13ರಂದು ಮಧ್ಯಾಹ್ನ 3:00 ಗಂಟೆಗೆ ತಿಂಗಳಾಡಿ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನರಕಯಾತನೆ ನೀಡುತ್ತಿರುವ ರಸ್ತೆ: ತಿಂಗಳಾಡಿ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆರೆಯಂತಾಗುವ ರಸ್ತೆ, ಬೇಸಿಗೆಯಲ್ಲಿ ವಿಪರೀತ ಧೂಳಿನಿಂದ ಕೂಡಿರುತ್ತದೆ. ಇದರಿಂದಾಗಿ ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು …

Continue Reading