ನಾಳೆ ಅ.4 ದರ್ಗಾ ಶರೀಫ್ ಓಲೆಮುಂಡೋವು ನೂತನ ಕಟ್ಟಡ ಉದ್ಘಾಟನೆ.

  ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಓಲೆಮುಂಡೋವು ದರ್ಗಾ ಶರೀಫ್ . ಇಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾತ್ಮರ ದರ್ಗಾ ಶರೀಫ್ ಕಟ್ಟಡವು ನಾಳೆ .ಅ.4 ಹಲವು ಗಣ್ಯರು ಭಾಗಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ..   ಕೊನೆಯಲ್ಲಿ  ..ಅಸ್ಸಯ್ಯದ್ ಸಯ್ಯಿದಲವಿ ತಂಙಲ್ ಓಲೆಮುಂಡೋವು ಈ ಕಾರ್ಯಕ್ರಮವನ್ನು ದುವಾ ಮುಖಾಂತರ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.  

Continue Reading

ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್‌ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇಂದೇ ಸಂಪರ್ಕಿಸಿ .

ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್‌ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇನ್ನು ಯಾಕೆ ತಡ‌ , ಆಲೋಚನೆಯೇ ? 60% ಮೊದಲೇ ಕೊಡಬೇಕೇ? ©™ 3 ಹಂತ ಅಥವಾ ಅಗ್ರಿಮೆಂಟ್ ನಲ್ಲಿ ಬರೆದಂತೆ.     ಅದು ಕೂಡ ನಿಮ್ಮಲ್ಲಿ ಸಾಧ್ಯವಿಲ್ಲವೆಯೇ? ಚಿಂತಿಸಬೇಡಿ. ಪೀಸ್ ವರ್ಕ್ ಕೂಡ ನಮ್ಮಲ್ಲಿ ಲಭ್ಯ. ಕಡಿಮೆ ಸಮಯ, ಹೆಚ್ಚಿನ ಗುಣಮಟ್ಟ – ಐಎಫ್ಎ ಬಿಲ್ಡರ್‌ಗಳಿಂದ ವಿಶ್ವಾಸಾರ್ಹ ಸೇವೆ ಎಲ್ಲಾ ತಾಲೂಕು , ಜಿಲ್ಲೆಯಲ್ಲಿಯೂ – ಐಎಫ್ಎ …

Continue Reading

ಅ.4 ಓಲೆಮುಂಡೋವು ದರ್ಗಾ ಶರೀಫ್ ನೂತನ ಕಟ್ಟಡ ಉದ್ಘಾಟನೆ.

ಇತಿಹಾಸ ಪ್ರಸಿದ್ಧ ಝಿಯಾರತ್(ಪ್ರಾರ್ಥನಾ) ಕೇಂದ್ರವೂ, ಜಾತಿ, ಮತ ಬೇಧವಿಲ್ಲದೇ ಸರ್ವಧಮೀರ್ಯರಿಂದಲೂ ಗೌರವಿಸಲ್ಪಡುವ ಕೆಯ್ಯರು ಗ್ರಾಮದ ಓಲೆಮುಂಡೋವು ವಲಿಯುಲ್ಲಾಹಿ ಮಶ್‌ರ್ (ಖ.ಸಿ) ದರ್ಗಾದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನಾ ಸಮಾರಂಭ 04-10-2025ನೇ ಶನಿವಾರ ಪೂರ್ವಾಹ್ನ ಗಂಟೆ 11-00ಕ್ಕೆ ಸರಿಯಾಗಿ ನಡೆಯಲಿದೆ ಎಂದು ನೂತನ ಕಟ್ಟಡದ ಸ್ವಾಗತ ಸಮಿತಿ ಸದಸ್ಯ ಖಲಂದರ್ ಶಾಫಿ ಎರಬೈಲ್ ಹೇಳಿದರು.     ಅ.1ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಓಲೆಮುಂಡೋವು ಪ್ರಶಾಂತ ಪರಿಸರದಲ್ಲಿರುವ ದರ್ಗಾ ಶರೀಫ್‌ನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಉರೂಸ್ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ನಾನಾ …

Continue Reading