ಕೆಂಪು ಕಲ್ಲು ಮರಳು ಸಮಸ್ಯೆ: ಪರಿಹರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಕೆ.

 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಯು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಂಬಂಧ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಕೆಂಪುಕಲ್ಲು ಮತ್ತು ಮರಳು ಸಮಸ್ಯೆಗೆ ಆದಷ್ಟು ಬೇಗ ಅಂತ್ಯ ಹಾಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕ ಮಿತ್ರರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಕರಾವಳಿ ಭಾಗದ ಜನರ ಈ ಸಮಸ್ಯೆಗೆ ಪರಿಹಾರ ಒದಗಿಸುವರೇ ಎಂದು ಕಾದು …

Continue Reading

ಸುಳ್ಯ ಮಂಡೆಕೋಲು: ವಿದ್ಯುತ್ ಸಮಸ್ಯೆ; ಯುವಕರು ಸೋಲಾರ್ ದೀಪದ ಅಡಿಯಲ್ಲಿ ಕುಳಿತು ಮೆಸ್ಕಾಂ ವಿರುದ್ಧ ಆಕ್ರೋಶ!

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನಿವಾಸಿಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿರಂತರ ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಪೂರೈಕೆಯ ಕುರಿತು ಯುವಕರು ಅಧಿಕಾರಿಗಳ ನಿಷ್ಕ್ರಿಯತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ ದೂರಿದ್ದಾರೆ  ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನಿವಾಸಿಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿರಂತರವಾದ ವಿದ್ಯುತ್ ಕಡಿತ, ಅಸ್ಥಿರ ವಿದ್ಯುತ್ ಪೂರೈಕೆ ಯುವಕರು ಮತ್ತು ಅಧಿಕಾರಿಗಳು ನಿಷ್ಕ್ರಿಯತೆಯಿಂದ ಬೇಸತ್ತಿದ್ದಾರೆ. ಇದೀಗ ಗ್ರಾಮದ ಯುವಕರು ಸೋಲಾರ್ ಬೀದಿ ದೀಪಗಳ ಕೆಳಗೆ ಕೂಡಿ, ಸ್ಥಳೀಯ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕೋರಿ ಪ್ರತಿಭಟಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು …

Continue Reading

ಮನೆ ಜಾಗ ಮಾರಾಟ ಮತ್ತು ಖರೀದಿ‌. ವಿಚಾರಿಸಿ .9686472257

ಮಾರಾಟ ಮತ್ತು ಖರೀದಿ.     ♏ಮನೆ ಜಾಗ ಮಾರಾಟಕ್ಕಿದೆ 10 ಸೆನ್ಸ್ ಜಾಗ* 📌ಸ್ಥಳ : ಪುರುಷರಕಟ್ಟೆ (*ಮೈನ್ ರೋಡ್ ಇಂದ 3 ಕಿಲೋಮೀಟರ್ ಒಳಗಡೆ)* ಜಾಗ : 5 ಸೆನ್ಸ್ ಕನ್ವರ್ಷನ್ ಜಾಗ 5 ಸೆನ್ಸು ಕುಂಕಿ ಮನೆ : 2 ಬೆಡ್ ರೂಮ್ rcc ಮನೆ ತೆಂಗಿನ ಮರ: 4 ನೀರು : ಪಂಚಾಯಿತಿ ವಾಸ್ತು : 97% ಪೂರ್ವ ಬಾಗಿಲು *13 ಲಕ್ಷ ಬ್ಯಾಂಕ್ ಲೋನ್ ಉಂಟು* *13 ಲಕ್ಷ ಓನರ್ ಕೈಗೆ ಕೊಟ್ರಾಯ್ತು* 💸ರೇಟ್ : 26 …

Continue Reading

ಕಾಸರಗೋಡು ಮೂಲದ ಯೂಟ್ಯೂಬರ್ ‘ಶಾಲೂ ಕಿಂಗ್’ ಬಂಧನ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ.

ಕಾಸರಗೋಡು: “ಇದಾ…ಚಂಙಿಯಿಮಾರೆ… ಇಂಙಾಮಾರೇ…!” ಎಂಬ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದ ಕಾಸರಗೋಡು ಮೂಲದ ಯೂಟ್ಯೂಬರ್ ಮತ್ತು ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಮಹಮ್ಮದ್ ಸಾಲಿ ಅಲಿಯಾಸ್ ‘ಶಾಲೂ ಕಿಂಗ್’ ಇದೀಗ ಗಂಭೀರ ಆರೋಪದ ಮೇಲೆ ಬಂಧನವಾಗಿದ್ದಾನೆ ಅಪ್ರಾಪ್ತ ಬಾಲಕಿಯೊಂದಿಗೆ ಪರಿಚಯ ಬೆಳೆಸಿದ ಶಾಲೂ, ಮದುವೆಯ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ. ಕೇರಳ ಪೊಲೀಸರ ಲುಕ್ ಔಟ್ ನೋಟಿಸ್ ಹಿನ್ನೆಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಲೂನನ್ನು ಬಂಧಿಸಿದ್ದು. ಅಪ್ರಾಪ್ತ ಬಾಲಕಿಗೆ ಅಮಿಷ ಪ್ರಲೋಭನೆ ಒಡ್ಡಿ …

Continue Reading

ದ.ಕ ಜಿಲ್ಲಾದ್ಯಂತ ನಿಲ್ಲದ ಮಳೆ : ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಪಿ ಯು ಕಾಲೇಜುಗಳಿಗೆ ನಾಳೆ (17/07/2025) ಜಿಲ್ಲಾಧಿಕಾರಿ ರಜೆ ಷೊಷಣೆ.

ದ.ಕ ಜಿಲ್ಲೆಯಾದ್ಯಂತ ಮುಂದುವರಿದಿರುವ ನಿರಂತರ ಮಳೆಯ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದ ಕ ಜಿಲ್ಲೆಯ ಎಲ್ಲಾ ಅನುದಾನಿತ, ಖಾಸಗಿ, ಶಾಲಾ ಸರ್ಕಾರಿ ಶಾಲೆಗಳು ಪಿ ಯು ಕಾಲೇಜು ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜುಲೈ 17, 2025 ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಮ್ಮ ಪ್ರಕಟಣೆಯಲ್ಲಿ ಪ್ರಾರಂಭವಾಗುವ ರಜೆಯು ಪಿ ಯು ಕಾಲೇಜು ಮತ್ತು ನಿರಂತರ ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗುತ್ತದೆ ಮಳೆಯ ಕಾರಣದಿಂದ ನದಿ-ನಾಲೆಗಳಿಗೆ ನೀರಿನ ಹರಿವು ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Continue Reading

ಜಿಲಾನಿ ಟೂರ್ಸ್ & ಟ್ರಾವೆಲ್ಸ್ ನಿಂದ ಆಗಸ್ಟ್ 3 ಕ್ಕೆ 2 ಬ್ಯಾಚ್ ಹೊರಡಲಿದೆ . ಉಮ್ರಾ ಯಾತ್ರಿಕರಿಗೆ ನೀಡುತ್ತಿದೆ . ಹಲವು ವಿಶೇಷ ಸೌಲಭ್ಯಗಳು . ಬುಕ್ಕಿಂಗ್ ಪ್ರಾರಂಭ ಗೊಂಡಿದೆ .

ಜಿಲಾನಿ ಟೂರ್ಸ್ & ಟ್ರಾವೆಲ್ಸ್ ಪುತ್ತೂರು .   ಆಗಸ್ಟ್ 3 2025 ಎರಡನೇ ಬ್ಯಾಚ್   ಉಮ್ರಾ ಯಾತ್ರಿಕರಿಗೆ ನೀಡುತ್ತಿದೆ . ಹಲವು ವಿಶೇಷ ಸೌಲಭ್ಯಗಳು . ಉಮ್ರಾ ಪ್ಯಾಕೇಜ್ UMRAH PACKAGE 👇 ನುರಿತ ಅಮೀರುಗಳ ಸಾನಿಧ್ಯ ಮತ್ತು ಅಧ್ಯಾತ್ಮಿಕ ತರಗತಿ ಮಂಗಳೂರಿನಿಂದ ನೇರ ವಿಮಾನ ಯಾತ್ರೆ ಹರಂಗಳ ಸಮೀಪ ವಾಸ್ತವ್ಯ. ಕೇರಳ . ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯ ಉಟೋಪಚಾರ. ಚರಿತ್ರೆ ಪ್ರಸಿದ್ಧವಾದ ಪುಣ್ಯ ಸ್ಥಳಗಳ ವಿವರಣೆ ಮತ್ತು ಸಂದರ್ಶನ ಇಂದೇ ಸಂಪರ್ಕಿಸಿ 9686923313 ____________________________ 🪀 *ವಾಟ್ಸಾಪ್ ಗ್ರೂಪ್ …

Continue Reading

ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಉಂಟುಮಾಡಿದ್ದಕ್ಕಾಗಿ ಕಾರಣ ಕೇಳಿ ಪಿ.ಜಿ ಜಗನ್ನಿವಾಸ ಅವರಿಗೆ ಬಿಜೆಪಿ ನೋಟಿಸ್ !

ಪುತ್ತೂರು: ಮದುವೆಯಾಗುವುದಾಗಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಅವರ ತಂದೆ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷ ಹಾಗು ಪ್ರಸ್ತುತ ನಗರಸಭಾ ಸದಸ್ಯ ಆಗಿರುವ ಪಿ ಜಿ ಜಗನ್ನಿವಾಸ ರಾವ್ ಅವರಿಗೆ ಪುತ್ತೂರು ಬಿಜೆಪಿಯಿಂದ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಉಂಟುಮಾಡಿದ್ದಕ್ಕಾಗಿ ಕಾರಣ ಕೇಳಿ ಪಿ.ಜಿ ಜಗನ್ನಿವಾಸ ಅವರಿಗೆ ಬಿಜೆಪಿ ನೋಟಿಸ್ ! 18 ನ್ಯೂಸ್  ಪುತ್ತೂರು ಪುತ್ತೂರು ನಗರ ಮಂಡಲದ ಮಾಜಿ ಅಧ್ಯಕ್ಷರು, ಪ್ರಸ್ತುತ ಪುತ್ತೂರು ನಗರ ಸಭಾ ಸದಸ್ಯರಾಗಿರುವ ಜಗನ್ನಿವಾಸ ರಾವ್ ರವರೇ, ನಿಮ್ಮ ಮಗ ಪುತ್ತೂರಿನ ಯುವತಿಯೊಂದಿಗೆ ಅಕ್ರಮ ಸಂಬಂಧ …

Continue Reading

ಇತ್ತೀಚಿನ ಸುದ್ದಿಗಳು ಬಸ್ಸು ಚಲಾಯಿಸುತ್ತಿದ್ದ ವೇಳೆ ಚಾಲಕ ಅಸ್ವಸ್ಥ..! ಪ್ರಯಾಣಿಕರು ಅಪಾಯದಿಂದ ಪಾರು- ಕುಂಬ್ರದಲ್ಲಿ ನಡೆದ ಘಟನೆ.

ಪುತ್ತೂರು: ಬಸ್ಸು ಚಲಾಯಿಸುತ್ತಿದ್ದ ವೇಳೆಯೇ ಚಾಲಕನ ಶುಗರ್ ಡೌನ್ ಆಗಿದ್ದು ತಕ್ಷಣವೆ ಚಾಲಕ ಬಸ್ಸನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಕುಂಬ್ರದಲ್ಲಿ ಜು.7 ರಂದು ಮಧ್ಯಾಹ್ನ ನಡೆದಿದೆ. ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ದಯಾನಂದ ಎಂಬವರು ಚಾಲನೆ ಮಾಡುತ್ತಿದ್ದರು. ಕುಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದರವರ ದೇಹದ ಶುಗರ್‌ನಲ್ಲಿ ಏರಿಳಿತ ಕಂಡಿದ್ದು ತಕ್ಷಣವೇ ಅವರು ಕುಂಬ್ರ ಜಂಕ್ಷನ್‌ನಲ್ಲಿ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಸ್ಟೇರಿಂಗ್ ಮೇಲೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ. ದಯಾನಂದರವರನ್ನು ಪರೀಕ್ಷಿಸಿದ …

Continue Reading

💥ಇತ್ತೀಚಿನ ಸುದ್ದಿಗಳು ಕುದ್ಮಾರು ಸಮೀಪ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ.

ಕಾಣಿಯೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕುದ್ಮಾರು ಬಸ್ಸು ತಂಗುದಾಣದ ಸಮೀಪ ಜು.7ರಂದು ನಡೆದಿದೆ. ಕಾಣಿಯೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Continue Reading

ಗುತ್ತಿಗೆದಾರಿಗೆ ಮೆಸ್ಕಾಂ ಕಚೇರಿಗಳಲ್ಲಿ ,ಕೆಲಸಗಳಾಗುತ್ತಿಲ್ಲ ಎಂಬ ಗಂಭೀರ ಆರೋಪ ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ಇವತ್ತು ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ . ಗುತ್ತಿಗೆ ದಾರ ಸಂಘ ಕರೆ .

ಪುತ್ತೂರು: ಗುತ್ತಿಗೆದಾರಿಗೆ ಎಲ್ಲಾ ಕಡೆ ಮೆಸ್ಕಾಂ   ಕಚೇರಿಗಳಲ್ಲಿ ಕೆಲಸಗಳಾಗುತ್ತಿಲ್ಲ . ತಿಂಗಳು ಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕಗಳು ಸಿಗುತ್ತಿಲ್ಲ  ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ವಿದ್ಯುತ್ ಗುತ್ತಿಗೆ ದಾರರ ಸಂಘ ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ ಗುತ್ತಿಗೆ ದಾರ ಸಂಘ ಕರೆ ನೀಡಿದೆ .

Continue Reading