ನಾಳೆ ಅ.4 ದರ್ಗಾ ಶರೀಫ್ ಓಲೆಮುಂಡೋವು ನೂತನ ಕಟ್ಟಡ ಉದ್ಘಾಟನೆ.

 

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಓಲೆಮುಂಡೋವು ದರ್ಗಾ ಶರೀಫ್ .

ಇಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾತ್ಮರ ದರ್ಗಾ ಶರೀಫ್ ಕಟ್ಟಡವು ನಾಳೆ .ಅ.4 ಹಲವು ಗಣ್ಯರು ಭಾಗಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.

ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ..

 

ಕೊನೆಯಲ್ಲಿ 

..ಅಸ್ಸಯ್ಯದ್ ಸಯ್ಯಿದಲವಿ ತಂಙಲ್ ಓಲೆಮುಂಡೋವು ಈ ಕಾರ್ಯಕ್ರಮವನ್ನು ದುವಾ

ಮುಖಾಂತರ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.

 

Share this article!

Leave A Comment