ಮಾನವೀಯತೆ ಮೆರೆದ ಸ್ಪೀಕರ್ . ಯು ಟಿ ಕೆ .
-
admin_18np
-
August 30, 2025
-
Blog
-
0 Comments
ಮಾನವೀಯತೆ ಮೆರೆದ ಸ್ಪೀಕರ್ ಘಟನೆ ನಡೆದ ಬಳಿಕ ಹೈದರ್ ಅವರ ಅಂತ್ಯಸಂಸ್ಕಾರ ರಾತ್ರಿಯೇ ಮಾಡಿ ಮುಗಿಸಲು ಕುಟುಂಬಸ್ಥರು ಯೋಚಿಸಿದ್ದರು. ಆದರೆ ಅವರ ಏಕೈಕ ಸಹೋದರ ಹಸೈನಾರ್ ಮತ್ತವರ ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣಸಮಯಕ್ಕೆ ಸರಿಯಾಗಿ ಅಜ್ಜಿನಡ್ಕ ತಲುಪುವುದು ಅಸಾಧ್ಯ ಎನಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಖಾದರ್ ತಕ್ಷಣಕ್ಕೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿ ಕುಟುಂಬಸ್ಥರನ್ನು ಸಮಯಕ್ಕೆ ತಲುಪುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ
Continue Reading
BIGNEWS : ಆನ್ಲೈನ್ ಗೇಮ್ಗಳ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ | Bill Pass
-
admin_18np
-
August 24, 2025
-
Blog
-
0 Comments
ನವದೆಹಲಿ, ಆಗಸ್ಟ್ 20, 2025: ಆನ್ಲೈನ್ ಗೇಮಿಂಗ್ನಲ್ಲಿ ಹೆಚ್ಚುತ್ತಿರುವ ವ್ಯಸನ ಮತ್ತು ಅಕ್ರಮ ಹಣ ವರ್ಗಾವಣೆಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆನ್ಲೈನ್ ಬೆಟ್ಟಿಂಗ್ ಆಟಗಳನ್ನು ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮಸೂದೆಯು ಇದೀಗ ಲೋಕಸಭೆಯಲ್ಲಿ ಬುಧವಾರದಂದು ಅಂಗೀಕಾರಗೊಂಡಿದ್ದು, ದೇಶಾದ್ಯಂತ ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಆಪ್ಗಳ ಮೇಲೆ ಕಾನೂನಿನ ಕಡಿವಾಣ ಹೇರಲು ಮಾರ್ಗ ಸುಗಮವಾಗಿದೆ. ಈ ಕಾನೂನು ಜಾರಿಗೆ ಬಂದರೆ, ಆನ್ಲೈನ್ ಗೇಮಿಂಗ್ನ ದುರುಪಯೋಗವನ್ನು ನಿಯಂತ್ರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಈ ಪ್ರಸ್ತಾವಿತ ಮಸೂದೆಯು ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಆನ್ಲೈನ್ …
Continue Reading
ಪ್ರಾಕೃತಿಕ ವಿಕೋಪದಿಂದ ಉಂಟಾದ ಅಡಿಕೆ,ತೆಂಗು ಇನ್ನಿತರ ಕೃಷಿ ನಾಶದಿಂದ ಉಂಟಾಗುವ ನಷ್ಟಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ಒದಗಿಸಬೇಕು 🖊️ ಎಂ.ಎ. ರಫೀಕ್ ಸದಸ್ಯರು ಗ್ರಾಮ ಪಂಚಾಯತ್ ಸವಣೂರು (ಅಧ್ಯಕ್ಷರು SDPI ಬೆಳ್ಳಾರೆ ಬ್ಲಾಕ್)
-
admin_18np
-
August 20, 2025
-
Blog
-
0 Comments
ಸವಣೂರು: ಆಗಸ್ಟ್: 20 ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಗಾಳಿಗೆ ಸವಣೂರು ಗ್ರಾಮದ ಇಡ್ಯಾಡಿ,ಅತಿಕರೆ,ಅರೆಲ್ತಡಿ, ಕೆಡೆಂಜಿ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಜೀವನ ನಡೆಸಲು ಆದಾಯದ ಮೂಲವಾಗಿರುವ ಅಡಿಕೆ, ಮತ್ತು ತೆಂಗು ಕೃಷಿಕರು ಕಷ್ಟಪಟ್ಟು ಬೆಳೆಸಿದ ಬಹಳಷ್ಟು ಜನರ ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ. ಇದು ಒಂದು ಪ್ರಾಕೃತಿಕ ವಿಕೋಪ ವಾಗಿದ್ದು, ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಈಗ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಈ ರೀತಿಯ ಕೃಷಿ ನಾಶಗಳನ್ನು ಕೂಡ ಪ್ರಾಕೃತಿಕ …
Continue Reading
ತಾಜುಲ್ ಫುಖಾಹ್ ಬೇಕಲ್ ಉಸ್ತಾದ್ ಆಂಡ್ ನೇರ್ಚೆ ಯಶಸ್ವಿಗೆ ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಕರೆ*
-
admin_18np
-
August 20, 2025
-
Blog
-
0 Comments
ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಪ್ರಧಾನ ಶಿಷ್ಯ ,ಸಾವಿರಾರು ವಿದ್ವಾಂಸರನ್ನು ಸಮಾಜಕ್ಕರ್ಪಿಸಿದ ತಾಜುಲ್ ಫುಖಹಾಅ್ ಶೈಖುನಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ಐದನೇ ಆಂಡ್ ನೇರ್ಚೆ 2025 ಅಗಸ್ಟ್ 22,23،24، ದಿನಾಂಕಗಳಲ್ಲಿ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಲಿದೆ. ಎಲ್ಲಾ ಸುನ್ನೀ ಕಾರ್ಯಕರ್ತರು ಉಸ್ತಾದರ ಅಭಿಮಾನಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಚೇರ್ ಮೆನ್ ಖಾಲಿದ್ ಹಾಜಿ ಭಟ್ಕಳ ,ಪ್ರಧಾನ ಕಾರ್ಯದರ್ಶಿ ಫಝಲ್ ಮುಡಿಪು ,ಫೈನಾನ್ಸಿಯಲ್ ಕಾರ್ಯದರ್ಶಿ A.M. ಜಾವಿದ್ ಮೊಂಟೆಪದವು ಪತ್ರಿಕಾ ಪ್ರಕಟನೆಯಲ್ಲಿ …
Continue Reading
ಭಾರಿ ಮಳೆ ಸಾಧ್ಯತೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆಗಳಿಗೆ ರಜೆ.
-
admin_18np
-
August 18, 2025
-
Blog
-
0 Comments
Continue Reading
ಕರ್ನಾಟಕ ಮುಸ್ಲಿಂ ಜಮಾಅತ್ ಮೋಂಟುಗೋಳಿ ಸರ್ಕಲ್ ವತಿಯಿಂದ ಸ್ವಾತಂತ್ರ್ಯೋತ್ಸವ ಹಾಗೂ ಮಾದಕ ವ್ಯಸನ ವಿರುದ್ಧ ಜನ ಜಾಗೃತಿ ಜಾಥ
-
admin_18np
-
August 15, 2025
-
Blog
-
0 Comments
ಕರ್ನಾಟಕ ಮುಸ್ಲಿಂ ಜಮಾಅತ್ ಮೋಂಟುಗೋಳಿ ಸರ್ಕಲ್ ಸ್ವಾತಂತ್ರ್ಯೋತ್ಸವ ಹಾಗೂ ಮಾದಕ ವ್ಯಸನ ವಿರುದ್ಧ ಜನ ಜಾಗೃತಿ ಜಾಥ ಮೊಂಟೆಪದವು ತಾಜುಲ್ ಉಲಮಾ ಸುನ್ನೀ ಸೆಂಟರ್ ನಿಂದ ಪ್ರಾರಂಭಿಸಿ ಗೌಸಿಯ ಕಮ್ಯುನಿಟಿ ಹಾಲ್ ಮೋಂಟುಗೋಳಿ ವರೆಗೆ ಜನ ಜಾಗೃತಿ ಜಾಥಾ ನಡೆಸಲಾಯಿತು. ತದ ನಂತರ ಮುಹಮ್ಮದ್ ಬಾವ ಹಾಜಿ ನಡುಪದವು ರವರ ಅಧ್ಯಕ್ಷತೆಯಲ್ಲಿ ಗೌಸಿಯಾ ಕಮ್ಯೂನಿಟಿ ಹಾಲ್ ಮೋಂಟುಗೋಳಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು . ಸಯ್ಯಿದ್ ಫತಹುದ್ದೀನ್ ತಂಙಳ್ ಉಧ್ಘಾಟಿಸಿದರು. SMA ಮೋಂಟುಗೋಳಿ ರೀಜಿನಲ್ ಪ್ರಧಾನ ಕಾರ್ಯದರ್ಶಿ M M A ಸಿದ್ದೀಖ್ ಸಅದಿ ಮಿತ್ತೂರ್ ಹಾಗೂ …
Continue Reading
ಹಯಾತ್ ನಗರ : 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.
-
admin_18np
-
August 15, 2025
-
Blog
-
0 Comments
ಮಂಜನಾಡಿ; ಎಪ್ಪತ್ತೊಂಬತನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಯಾತುಲ್ ಇಸ್ಲಾಂ ಮದ್ರಸಾ ಹಯಾತ್ ನಗರ, ಇದರ ಮದ್ರಸಾ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ಹಯಾತುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಮದ್ರಸಾದ ಅಧ್ಯಕ್ಷರಾದ ಕರೀಂ ಗುದುರು, ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಜಿ ಭಟ್ಕಳ ಧ್ವಜಾರೋಹಣಕ್ಕೆ ನೇತೃತ್ವ ನೀಡಿದರು. ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲ್ ಪ್ರಾರ್ಥನೆ ನೆರವೇರಿಸಿದರು. ಸದರ್ ಮುಅಲ್ಲಿ ಸಲೀಂ ಸಖಾಫಿ ಅಲ್ ಮುಈನೀ ಇರುವಂಬಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಶಾಮಿಲ್, ಶಾಝಿಲ್, ಇಶಾತ್, ಜಲಾಲ್ ಇವರು ದೇಶಭಕ್ತಿ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ …
Continue Reading
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ , ಬಂಟ್ವಾಳ ಉಪ ತಹಶೀಲ್ದಾರ್ , ಮತ್ತಿಬ್ಬರು
-
admin_18np
-
August 15, 2025
-
Blog
-
0 Comments
Continue Reading
ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದು – ಸುಪ್ರೀಂ ಕೋರ್ಟ್ನ ತೀರ್ಪು
-
admin_18np
-
August 14, 2025
-
Blog
-
0 Comments
ಹೊಸದಿಲ್ಲಿ: ನಟ ದರ್ಶನ್ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಏಳು ಆರೋಪಿಗಳ ಜಾಮೀನು ರದ್ದುಗೊಂಡಿದೆ. ಗುರುವಾರ (ಆ.14) ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆರೋಪಿಗಳ ಜಾಮೀನನ್ನು ರದ್ದುಮಾಡುವಂತೆ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮಹದೇವನ್ ಅವರ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದ್ದು, ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ದಾಖಲಾದ ಜಾಮೀನು ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ. 2024ರ ಜೂನ್ 9ರಂದು ಬೆಂಗಳೂರಿನ ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ದರ್ಶನ್ ಸೇರಿದಂತೆ …
Continue Reading
ಸ್ವಾತಂತ್ರ್ಯ ಸಂಭ್ರಮ.
-
admin_18np
-
August 13, 2025
-
Blog
-
0 Comments
ಮೊಟ್ಟ ಮೊದಲನೆಯದಾಗಿ ನಾಡಿನ ಸಮಸ್ತ ಜನತೆಗೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶವು ಸಾಮಾನ್ಯವಾಗಿ ಎರಡು ಸಂಸ್ಕೃತಿಗಳನ್ನು ಮುಖ್ಯವಾಗಿ ಅನುಸರಿಸುವಂತದ್ದು ಒಂದು ಸರ್ವೇ ಜನ ಸುಖಿನೋ ಭವಂತು ಮತ್ತು ವಸುದೈವ ಕುಟುಂಬಕಂ ಸಾಮಾನ್ಯವಾಗಿ ಯಾರೇ ಅಥಿತಿಗಳಾಗಿ ಬಂದರು ಕೂಡ ಅವರಿಗೆ ಆಥಿತ್ಯ ಮಾಡಿ ಕಳುಹಿಸುವಂತಹ ಉತ್ತಮ ಸಂಸ್ಕಾರ ನಮ್ಮ ಭಾರತೀಯರದ್ದು ಆದರೆ ಕೆಲವರು ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಆಶ್ರಯಕೊಟ್ಟವರ ಮೇಲೆಯೇ ಬೂಟು ಕಾಲನಿಟ್ಟು ಅದೆಷ್ಟೋ ವರ್ಷಗಳ ಕಾಲ ನಮ್ಮನ್ನೇ ಆಳಿದರು. ಒಂದು ಸಂದರ್ಭದಲ್ಲಿ ನಮ್ಮ ಭಾರತ ದೇಶವು ಅತ್ಯಂತ …
Continue Reading