ಕಬ್ಬು ಬೆಳೆಗಾರರ ಕಿವಿಯಲ್ಲಿ ಹೂ ಇಟ್ಟು ದೋಖಾ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
-
admin_18np
-
November 9, 2025
-
Blog
-
0 Comments
ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ. ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಬೆಂಗಳೂರು (ನ.09): ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ 100 ರು. ಹೆಚ್ಚಳ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ ಎಂದು …
Continue Reading
ನಾಳೆ ಅ.4 ದರ್ಗಾ ಶರೀಫ್ ಓಲೆಮುಂಡೋವು ನೂತನ ಕಟ್ಟಡ ಉದ್ಘಾಟನೆ.
-
admin_18np
-
October 3, 2025
-
Blog
-
0 Comments
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಓಲೆಮುಂಡೋವು ದರ್ಗಾ ಶರೀಫ್ . ಇಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾತ್ಮರ ದರ್ಗಾ ಶರೀಫ್ ಕಟ್ಟಡವು ನಾಳೆ .ಅ.4 ಹಲವು ಗಣ್ಯರು ಭಾಗಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.. ಕೊನೆಯಲ್ಲಿ ..ಅಸ್ಸಯ್ಯದ್ ಸಯ್ಯಿದಲವಿ ತಂಙಲ್ ಓಲೆಮುಂಡೋವು ಈ ಕಾರ್ಯಕ್ರಮವನ್ನು ದುವಾ ಮುಖಾಂತರ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.
Continue Reading
ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇಂದೇ ಸಂಪರ್ಕಿಸಿ .
-
admin_18np
-
October 3, 2025
-
Blog
-
0 Comments
ನಿಮ್ಮ ಕನಸಿನ ಮನೆ ಈಗ ನನಸಾಗಲಿದೆ – ಐಎಫ್ಎ ಬಿಲ್ಡರ್ಗಳೊಂದಿಗೆ!” 60+40 ಸ್ಕೀಂ 0 % ಬಡ್ಡಿ 50 ತಿಂಗಳ ಕಂತು . ಇನ್ನು ಯಾಕೆ ತಡ , ಆಲೋಚನೆಯೇ ? 60% ಮೊದಲೇ ಕೊಡಬೇಕೇ? ©™ 3 ಹಂತ ಅಥವಾ ಅಗ್ರಿಮೆಂಟ್ ನಲ್ಲಿ ಬರೆದಂತೆ. ಅದು ಕೂಡ ನಿಮ್ಮಲ್ಲಿ ಸಾಧ್ಯವಿಲ್ಲವೆಯೇ? ಚಿಂತಿಸಬೇಡಿ. ಪೀಸ್ ವರ್ಕ್ ಕೂಡ ನಮ್ಮಲ್ಲಿ ಲಭ್ಯ. ಕಡಿಮೆ ಸಮಯ, ಹೆಚ್ಚಿನ ಗುಣಮಟ್ಟ – ಐಎಫ್ಎ ಬಿಲ್ಡರ್ಗಳಿಂದ ವಿಶ್ವಾಸಾರ್ಹ ಸೇವೆ ಎಲ್ಲಾ ತಾಲೂಕು , ಜಿಲ್ಲೆಯಲ್ಲಿಯೂ – ಐಎಫ್ಎ …
Continue Reading
ಅ.4 ಓಲೆಮುಂಡೋವು ದರ್ಗಾ ಶರೀಫ್ ನೂತನ ಕಟ್ಟಡ ಉದ್ಘಾಟನೆ.
-
admin_18np
-
October 1, 2025
-
Blog
-
0 Comments
ಇತಿಹಾಸ ಪ್ರಸಿದ್ಧ ಝಿಯಾರತ್(ಪ್ರಾರ್ಥನಾ) ಕೇಂದ್ರವೂ, ಜಾತಿ, ಮತ ಬೇಧವಿಲ್ಲದೇ ಸರ್ವಧಮೀರ್ಯರಿಂದಲೂ ಗೌರವಿಸಲ್ಪಡುವ ಕೆಯ್ಯರು ಗ್ರಾಮದ ಓಲೆಮುಂಡೋವು ವಲಿಯುಲ್ಲಾಹಿ ಮಶ್ರ್ (ಖ.ಸಿ) ದರ್ಗಾದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನಾ ಸಮಾರಂಭ 04-10-2025ನೇ ಶನಿವಾರ ಪೂರ್ವಾಹ್ನ ಗಂಟೆ 11-00ಕ್ಕೆ ಸರಿಯಾಗಿ ನಡೆಯಲಿದೆ ಎಂದು ನೂತನ ಕಟ್ಟಡದ ಸ್ವಾಗತ ಸಮಿತಿ ಸದಸ್ಯ ಖಲಂದರ್ ಶಾಫಿ ಎರಬೈಲ್ ಹೇಳಿದರು. ಅ.1ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಓಲೆಮುಂಡೋವು ಪ್ರಶಾಂತ ಪರಿಸರದಲ್ಲಿರುವ ದರ್ಗಾ ಶರೀಫ್ನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಉರೂಸ್ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ನಾನಾ …
Continue Reading
ಬೆಳ್ತಂಗಡಿ: ತಮ್ಮ ಪತ್ನಿಯರ ಚಿನ್ನಾಭರಣಗಳನ್ನೇ ಮದುಮಗಳಿಗೆ ನೀಡಿ ನಿಂತು ಹೋಗಲಿದ್ದ ಮದುವೆಗೆ ನೆರವಾದ ಆಪತ್ಬಾಂಧವರು!
-
admin_18np
-
September 26, 2025
-
Blog
-
0 Comments
ಬೆಳ್ತಂಗಡಿ: ಬಡ ಮುಸ್ಲಿಂ ಯುವತಿಯೋರ್ವಳ ಮದುವೆ ನಿಶ್ಚಿತಾರ್ಥದ ವೇಳೆ ವರನ ಕಡೆಯವರು ಕೇಳಿದ್ದ ಎಂಟು ಪವನ್ ಚಿನ್ನಾಭರಣವನ್ನು ಮದುವೆಯ ದಿನ ಯುವತಿಯ ಮನೆಯವರಿ೦ದ ವರನಿಗೆ ಕೊಡಲು ಸಾಧ್ಯವಾಗದ ಕಾರಣ ಮದುವೆಯೇ ರದ್ದಾಗುವ ಸಾಧ್ಯತೆ ಇರುವುದನ್ನು ಮನಗಂಡ ಬೆಳ್ತಂಗಡಿಯ ಆಪತ್ಬಾಂಧವ ಸೇವಾದಳದ ಸಂಚಾಲಕರ ಮನವಿಯ ಮೇರೆಗೆ ಕುಪ್ಪಟ್ಟಿಯ ವಿಶಾಲ ಹೃದಯಿ ಆಪತ್ಬಾಂಧವ ಯುವಕರಿಬ್ಬರು ತಮ್ಮ ಪತ್ನಿಯರ ಚಿನ್ನಾಭರಣಗಳನ್ನೇ ಯುವತಿಗೆ ನೀಡಿ ಮದುವೆ ಮಾಡಿಸಿದ ಬಹಳ ಅಪರೂಪದ ಘಟನೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ. ತಂದೆ ಇಲ್ಲದ ಕಡು ಬಡತನದ ಮುಸ್ಲಿಂ ಯುವತಿಯ ನಿಶ್ಚಯದ ದಿನ …
Continue Reading
GST 2.0 ಇಂದಿನಿಂದ ಜಾರಿ: ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ?
-
admin_18np
-
September 24, 2025
-
Blog
-
0 Comments
ನವರಾತ್ರಿ ಹಬ್ಬದ ಋತುವಿನಲ್ಲಿ ಬಳಕೆಯಲ್ಲಿ ಹೆಚ್ಚಳ ಮತ್ತು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ .ಪ್ರಮುಖ ಎಫ್ಎಂಸಿಜಿ(Fast-Moving Consumer Goods) ಕಂಪನಿಗಳು ಬೆಲೆಗಳನ್ನು ಕಡಿತಗೊಳಿಸಿರುವುದರಿಂದ, ಜಿಎಸ್ಟಿ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವಿಸ್ತರಿಸಿರುವುದರಿಂದ, ಇಂದು ಸೋಮವಾರದಿಂದ ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಆಹಾರ ಉತ್ಪನ್ನಗಳು ಅಗ್ಗವಾಗಲಿವೆ. ಇದರಿಂದ ನವರಾತ್ರಿ ಹಬ್ಬದ ಋತುವಿನಲ್ಲಿ ಬಳಕೆಯಲ್ಲಿ ಹೆಚ್ಚಳ ಮತ್ತು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ. ನಿರಂತರ ಆಹಾರ ಹಣದುಬ್ಬರ ಮತ್ತು ನಗರ ಬಳಕೆಯ ನಿಧಾನಗತಿಯನ್ನು ಕಂಡ ಕೆಲವು ಸವಾಲು ಎದುರಿಸುವುದರಿಂದ FMCG ಕಂಪನಿಗಳು ಯಾವುದೇ ಅಡೆತಡೆಯಿಲ್ಲದೆ ಬೆಲೆಯಲ್ಲಿ …
Continue Reading
ಪ್ರಧಾನಿ ನರೇಂದ್ರ ಮೋದಿ ಅಸಾಧ್ಯವನ್ನು ಸಾಧ್ಯವಾಗಿಸುತ್ತಾರೆ: ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್.
-
admin_18np
-
September 24, 2025
-
Blog
-
0 Comments
ಸಿಪಿ ರಾಧಾಕೃಷ್ಣನ್ – ಪ್ರಧಾನಿ ಮೋದಿ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಪ್ರಧಾನಿಯವರು ಜನರ ಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಅವರ ಪರವಾಗಿ ಮಾತನಾಡುತ್ತಾರೆ ಎಂದು ಹೇಳಿದರು. ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ನಾಯಕ ಕ್ಸಿ ಜಿನ್ಪಿಂಗ್ ಸೇರಿದಂತೆ ವಿಶ್ವ ನಾಯಕರೊಂದಿಗಿನ ಸಂಬಂಧವನ್ನು ಎತ್ತಿ ತೋರಿಸಿರುವ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಸಾಮರ್ಥ್ಯವಿದೆ ಎಂದು ಸೋಮವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಎರಡು …
Continue Reading
ಸೆಪ್ಟೆಂಬರ್ ಕೊನೆಯ ವಾರದಲ್ಲಿ 4 ದಿನ ಬ್ಯಾಂಕ್ ರಜೆ : ಕಡೆ ಕ್ಷಣದಲ್ಲಿ ರಜೆ ಘೋಷಿಸಿದ RBI
-
admin_18np
-
September 23, 2025
-
Blog
-
0 Comments
ರಜೆಯ ಕಾರಣ ಗ್ರಾಹಕರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸಲು ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ ಇತರ ಶಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿಯೇ ಮಾಡಲು ಸೂಚಿಸಲಾಗಿದೆ ಸೆಪ್ಟೆಂಬರ್ 2025 ರ ಕೊನೆಯ ವಾರದಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಅನೇಕ ಬ್ಯಾಂಕ್ಗಳು ರಜಾದಿನಗಳನ್ನು ಘೋಷಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ 2025 ರ ಪ್ರಕಾರ, ವಾರಾಂತ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ರಜೆಯ ಕಾರಣ ಗ್ರಾಹಕರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸಲು ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ …
Continue Reading
ಗುಡ್ ನ್ಯೂಸ್: ರಾಜ್ಯದಲ್ಲಿ ಇನ್ನೂ ಮುಂದೆ OC ಸರ್ಟಿಫಿಕೇಟ್ ಇಲ್ಲದೆ ಇದ್ರೂ ಸಿಗುತ್ತೆ ವಿದ್ಯುತ್ ಸಂಪರ್ಕ. !
-
admin_18np
-
September 21, 2025
-
Blog
-
0 Comments
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈಗಿನಿಂದ, ರಾಜ್ಯದಲ್ಲಿ ನಿರ್ಮಾಣವಾದ ಕಟ್ಟಡಗಳಿಗೆ ಒಕ್ಯುಪೆನ್ಸಿ ಸರ್ಟಿಫಿಕೇಟ್ (OC) ಇಲ್ಲದಿದ್ದರೂ, ಗುರುತಿನ ಚೀಟಿ ಮತ್ತು ಮಾಲೀಕತ್ವದ ಪುರಾವೆಯನ್ನು ಆಧರಿಸಿ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುವುದು. ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಗಿದೆ. ಈ ನಿಯಮದ ಸಡಿಲಿಕೆಯಿಂದ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆ ಸರಳವಾಗಲಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ …
Continue Reading
MUDA Scam: ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಮಹತ್ವದ ಬೆಳವಣಿಗೆ! ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ!
-
admin_18np
-
September 17, 2025
-
Blog
-
0 Comments
ಕರ್ನಾಟಕದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಇಡಿ ಅಧಿಕಾರಿಗಳು ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನ ಮಾಡಿದೆ. ಬೆಂಗಳೂರು, ಸೆಪ್ಟೆಂಬರ್ 16, 2025: ಕರ್ನಾಟಕದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಹಗರಣದಲ್ಲಿ ಮುಡಾದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಮುಖ್ಯ …
Continue Reading