ದ.ಕ ಜಿಲ್ಲಾದ್ಯಂತ ನಿಲ್ಲದ ಮಳೆ : ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಪಿ ಯು ಕಾಲೇಜುಗಳಿಗೆ ನಾಳೆ (17/07/2025) ಜಿಲ್ಲಾಧಿಕಾರಿ ರಜೆ ಷೊಷಣೆ.

ದ.ಕ ಜಿಲ್ಲೆಯಾದ್ಯಂತ ಮುಂದುವರಿದಿರುವ ನಿರಂತರ ಮಳೆಯ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದ ಕ ಜಿಲ್ಲೆಯ ಎಲ್ಲಾ ಅನುದಾನಿತ, ಖಾಸಗಿ, ಶಾಲಾ ಸರ್ಕಾರಿ ಶಾಲೆಗಳು ಪಿ ಯು ಕಾಲೇಜು ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜುಲೈ 17, 2025 ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಮ್ಮ ಪ್ರಕಟಣೆಯಲ್ಲಿ ಪ್ರಾರಂಭವಾಗುವ ರಜೆಯು ಪಿ ಯು ಕಾಲೇಜು ಮತ್ತು ನಿರಂತರ ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗುತ್ತದೆ ಮಳೆಯ ಕಾರಣದಿಂದ ನದಿ-ನಾಲೆಗಳಿಗೆ ನೀರಿನ ಹರಿವು ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Continue Reading

ಜಿಲಾನಿ ಟೂರ್ಸ್ & ಟ್ರಾವೆಲ್ಸ್ ನಿಂದ ಆಗಸ್ಟ್ 3 ಕ್ಕೆ 2 ಬ್ಯಾಚ್ ಹೊರಡಲಿದೆ . ಉಮ್ರಾ ಯಾತ್ರಿಕರಿಗೆ ನೀಡುತ್ತಿದೆ . ಹಲವು ವಿಶೇಷ ಸೌಲಭ್ಯಗಳು . ಬುಕ್ಕಿಂಗ್ ಪ್ರಾರಂಭ ಗೊಂಡಿದೆ .

ಜಿಲಾನಿ ಟೂರ್ಸ್ & ಟ್ರಾವೆಲ್ಸ್ ಪುತ್ತೂರು .   ಆಗಸ್ಟ್ 3 2025 ಎರಡನೇ ಬ್ಯಾಚ್   ಉಮ್ರಾ ಯಾತ್ರಿಕರಿಗೆ ನೀಡುತ್ತಿದೆ . ಹಲವು ವಿಶೇಷ ಸೌಲಭ್ಯಗಳು . ಉಮ್ರಾ ಪ್ಯಾಕೇಜ್ UMRAH PACKAGE 👇 ನುರಿತ ಅಮೀರುಗಳ ಸಾನಿಧ್ಯ ಮತ್ತು ಅಧ್ಯಾತ್ಮಿಕ ತರಗತಿ ಮಂಗಳೂರಿನಿಂದ ನೇರ ವಿಮಾನ ಯಾತ್ರೆ ಹರಂಗಳ ಸಮೀಪ ವಾಸ್ತವ್ಯ. ಕೇರಳ . ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯ ಉಟೋಪಚಾರ. ಚರಿತ್ರೆ ಪ್ರಸಿದ್ಧವಾದ ಪುಣ್ಯ ಸ್ಥಳಗಳ ವಿವರಣೆ ಮತ್ತು ಸಂದರ್ಶನ ಇಂದೇ ಸಂಪರ್ಕಿಸಿ 9686923313 ____________________________ 🪀 *ವಾಟ್ಸಾಪ್ ಗ್ರೂಪ್ …

Continue Reading

ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಉಂಟುಮಾಡಿದ್ದಕ್ಕಾಗಿ ಕಾರಣ ಕೇಳಿ ಪಿ.ಜಿ ಜಗನ್ನಿವಾಸ ಅವರಿಗೆ ಬಿಜೆಪಿ ನೋಟಿಸ್ !

ಪುತ್ತೂರು: ಮದುವೆಯಾಗುವುದಾಗಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಅವರ ತಂದೆ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷ ಹಾಗು ಪ್ರಸ್ತುತ ನಗರಸಭಾ ಸದಸ್ಯ ಆಗಿರುವ ಪಿ ಜಿ ಜಗನ್ನಿವಾಸ ರಾವ್ ಅವರಿಗೆ ಪುತ್ತೂರು ಬಿಜೆಪಿಯಿಂದ ಪಕ್ಷಕ್ಕೆ ಸಾರ್ವಜನಿಕವಾಗಿ ಮುಜುಗರ ಉಂಟುಮಾಡಿದ್ದಕ್ಕಾಗಿ ಕಾರಣ ಕೇಳಿ ಪಿ.ಜಿ ಜಗನ್ನಿವಾಸ ಅವರಿಗೆ ಬಿಜೆಪಿ ನೋಟಿಸ್ ! 18 ನ್ಯೂಸ್  ಪುತ್ತೂರು ಪುತ್ತೂರು ನಗರ ಮಂಡಲದ ಮಾಜಿ ಅಧ್ಯಕ್ಷರು, ಪ್ರಸ್ತುತ ಪುತ್ತೂರು ನಗರ ಸಭಾ ಸದಸ್ಯರಾಗಿರುವ ಜಗನ್ನಿವಾಸ ರಾವ್ ರವರೇ, ನಿಮ್ಮ ಮಗ ಪುತ್ತೂರಿನ ಯುವತಿಯೊಂದಿಗೆ ಅಕ್ರಮ ಸಂಬಂಧ …

Continue Reading

ಇತ್ತೀಚಿನ ಸುದ್ದಿಗಳು ಬಸ್ಸು ಚಲಾಯಿಸುತ್ತಿದ್ದ ವೇಳೆ ಚಾಲಕ ಅಸ್ವಸ್ಥ..! ಪ್ರಯಾಣಿಕರು ಅಪಾಯದಿಂದ ಪಾರು- ಕುಂಬ್ರದಲ್ಲಿ ನಡೆದ ಘಟನೆ.

ಪುತ್ತೂರು: ಬಸ್ಸು ಚಲಾಯಿಸುತ್ತಿದ್ದ ವೇಳೆಯೇ ಚಾಲಕನ ಶುಗರ್ ಡೌನ್ ಆಗಿದ್ದು ತಕ್ಷಣವೆ ಚಾಲಕ ಬಸ್ಸನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಕುಂಬ್ರದಲ್ಲಿ ಜು.7 ರಂದು ಮಧ್ಯಾಹ್ನ ನಡೆದಿದೆ. ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ದಯಾನಂದ ಎಂಬವರು ಚಾಲನೆ ಮಾಡುತ್ತಿದ್ದರು. ಕುಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದರವರ ದೇಹದ ಶುಗರ್‌ನಲ್ಲಿ ಏರಿಳಿತ ಕಂಡಿದ್ದು ತಕ್ಷಣವೇ ಅವರು ಕುಂಬ್ರ ಜಂಕ್ಷನ್‌ನಲ್ಲಿ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಸ್ಟೇರಿಂಗ್ ಮೇಲೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ. ದಯಾನಂದರವರನ್ನು ಪರೀಕ್ಷಿಸಿದ …

Continue Reading

💥ಇತ್ತೀಚಿನ ಸುದ್ದಿಗಳು ಕುದ್ಮಾರು ಸಮೀಪ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ.

ಕಾಣಿಯೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕುದ್ಮಾರು ಬಸ್ಸು ತಂಗುದಾಣದ ಸಮೀಪ ಜು.7ರಂದು ನಡೆದಿದೆ. ಕಾಣಿಯೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Continue Reading

ಗುತ್ತಿಗೆದಾರಿಗೆ ಮೆಸ್ಕಾಂ ಕಚೇರಿಗಳಲ್ಲಿ ,ಕೆಲಸಗಳಾಗುತ್ತಿಲ್ಲ ಎಂಬ ಗಂಭೀರ ಆರೋಪ ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ಇವತ್ತು ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ . ಗುತ್ತಿಗೆ ದಾರ ಸಂಘ ಕರೆ .

ಪುತ್ತೂರು: ಗುತ್ತಿಗೆದಾರಿಗೆ ಎಲ್ಲಾ ಕಡೆ ಮೆಸ್ಕಾಂ   ಕಚೇರಿಗಳಲ್ಲಿ ಕೆಲಸಗಳಾಗುತ್ತಿಲ್ಲ . ತಿಂಗಳು ಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕಗಳು ಸಿಗುತ್ತಿಲ್ಲ  ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ವಿದ್ಯುತ್ ಗುತ್ತಿಗೆ ದಾರರ ಸಂಘ ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ ಗುತ್ತಿಗೆ ದಾರ ಸಂಘ ಕರೆ ನೀಡಿದೆ .

Continue Reading

ಜಿಲಾನಿ ಟೂರ್ಸ್ & ಟ್ರಾವೆಲ್ಸ್ ಉಮ್ರಾ ಯಾತ್ರಿಕರಿಗೆ ನೀಡುತ್ತಿದೆ . ಹಲವು ವಿಶೇಷ ಸೌಲಭ್ಯಗಳು . ಇಂದೇ ಸಂಪರ್ಕಿಸಿ

💥ಜಿಲಾನಿ ಟೂರ್ಸ್ ಟ್ರಾವೆಲ್ಸ್ ಮಂಗಳೂರು । ಪುತ್ತೂರು । ಕಡಬ ।ಸುಳ್ಯ ।ಬೆಳ್ತಂಗಡಿ ।ಬಂಟ್ವಾಳ . ಉಮ್ರಾ ಪ್ಯಾಕೇಜ್ UMRAH PACKAGE 👇 ನುರಿತ ಅಮೀರುಗಳ ಸಾನಿಧ್ಯ ಮತ್ತು ಅಧ್ಯಾತ್ಮಿಕ ತರಗತಿ ಮಂಗಳೂರಿನಿಂದ ನೇರ ವಿಮಾನ ಯಾತ್ರೆ ಹರಂಗಳ ಸಮೀಪ ವಾಸ್ತವ್ಯ. ಕೇರಳ . ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯ ಉಟೋಪಚಾರ. ಚರಿತ್ರೆ ಪ್ರಸಿದ್ಧವಾದ ಪುಣ್ಯ ಸ್ಥಳಗಳ ವಿವರಣೆ ಮತ್ತು ಸಂದರ್ಶನ ಆಸಕ್ತರು ತಕ್ಷಣ ಸಂಪರ್ಕಿಸಿ ಅಮೀರ್: ರಝಾಕ್ ಸಖಾಫಿ : 9686923313. H. O VARNI COMPLEX, NINTHIKAL, MAIN ROAD, BELLARE, …

Continue Reading

ಲೋಕಾಯುಕ್ತದಿಂದ ಬಂಧಿತರಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರಿಂದ ಸರಕಾರಿ ಕಚೇರಿ ದುರುಪಯೋಗ ಅಮಾನತುಗೊಳಿಸಲು ನವೀನ್ ರೈ ಕೈಕಾರ ಮನವಿ

ಪುತ್ತೂರು: ಸರಕಾರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರನ್ನು ಅಮಾನತು ಮಾಡಬೇಕು ಎಂದು ಪುತ್ತೂರಿನ ನವೀನ್ ರೈ ಕೈಕಾರ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೃಷ್ಣವೇಣಿ ಅವರು ಸರಕಾರದ ಆದೇಶ ಇಲ್ಲದಿದ್ದರೂ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಉಳ್ಳಾಲ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ. ಉಳ್ಳಾಲ ಗ್ರಾಮದ ಸರ್ವೆ ನಂಬರ್ 279/5ರಲ್ಲಿ 1.39 ಎಕರೆಯಲ್ಲಿ ನಿರ್ಮಿಸಿದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ …

Continue Reading

ಕರ್ನಾಟಕ ಸರ್ಕಾರ ನಕಲಿ ಸುದ್ದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ; ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ ಕಾನೂನು.

ಬೆಂಗಳೂರು: ಸಾಮಾಜಿಕ ಮಾಧ್ಯಮ ಬಳಕೆದಾರರು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಲಕ್ಷ ರೂ.ಗಳ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಸರ್ಕಾರವು ತಪ್ಪು ಮಾಹಿತಿಯ ಮೇಲೆ ನಿಗಾ ಇಡಲು ಕರಡು ಕಾನೂನಲ್ಲಿ ಪ್ರಸ್ತಾಪಿಸಿದೆ.  

Continue Reading

ಸಾರ್ವಜನಿಕ ಹಿತ ದೃಷ್ಟಿಯಿಂದ ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳು ಒಂದೇ ಕಡೆ 2 ವರ್ಷಗಳಿಂದ ಹೆಚ್ಚಾಗಿ ಕೆಲಸ ಮಾಡುವಂತಹ ನೌಕರರನ್ನು ಕೂಡ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು.-18 ನ್ಯೂಸ್ ಪುತ್ತೂರು .

ಸಾರ್ವಜನಿಕರ ಪರ ನಮ್ಮ ಅಭಿಪ್ರಾಯ.. (1) 18 ನ್ಯೂಸ್ ಪುತ್ತೂರು ಡಿಜಿಟಲ್ ಮಾಧ್ಯಮ .  ವಿಷಯ : 2 ವರ್ಷಗಳಿಂದ ಹೆಚ್ಚಾಗಿ ಒಂದೇ ಕಡೆ ಇರುವ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ …. ಸಾರ್ವಜನಿಕ ಹಿತ ದೃಷ್ಟಿಯಿಂದ , ಗ್ರಾಮ ಪಂಚಾಯತ್ , ಮೆಸ್ಕಾಂ ಕಚೇರಿ ,ಹಾಗೂ ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳಲ್ಲಿ 3 ರಿಂದ 6 ವರ್ಷಗಳ ಕಾಲ ಕೆಲವು ಸರ್ಕಾರಿ ಅಧಿಕಾರಿಗಳು ಒಂದೇ ಜಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವುದು , ಕಂಡು ಬರುತ್ತಿದೆ.  ಒಂದೇ ಜಾಗದಲ್ಲಿ ಸರ್ಕಾರಿ  ಕಚೇರಿಯಲ್ಲಿ 2 ವರ್ಷಗಳಿಂದ …

Continue Reading