ಮಾನವೀಯತೆ ಮೆರೆದ ಸ್ಪೀಕರ್ . ಯು ಟಿ ಕೆ .

ಮಾನವೀಯತೆ ಮೆರೆದ ಸ್ಪೀಕರ್ ಘಟನೆ ನಡೆದ ಬಳಿಕ ಹೈದರ್ ಅವರ ಅಂತ್ಯಸಂಸ್ಕಾರ ರಾತ್ರಿಯೇ ಮಾಡಿ ಮುಗಿಸಲು ಕುಟುಂಬಸ್ಥರು ಯೋಚಿಸಿದ್ದರು. ಆದರೆ ಅವರ ಏಕೈಕ ಸಹೋದರ ಹಸೈನಾರ್ ಮತ್ತವರ ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣಸಮಯಕ್ಕೆ ಸರಿಯಾಗಿ ಅಜ್ಜಿನಡ್ಕ ತಲುಪುವುದು ಅಸಾಧ್ಯ ಎನಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಪೀಕರ್ ಖಾದರ್ ತಕ್ಷಣಕ್ಕೆ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿ ಕುಟುಂಬಸ್ಥರನ್ನು ಸಮಯಕ್ಕೆ ತಲುಪುವಂತೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

Share this article!

Leave A Comment