ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ಕತಾರ್ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್.
-
admin_18np
-
ಜುಲೈ 4, 2025
-
Uncategorized
-
0 Comments
ಮಂಗಳೂರು/ಮಡಿಕೇರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿ, ಕತಾರ್ನಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್ಐಎ ಅಧಿಕಾರಿಗಳು ಅಬ್ದುಲ್ ರೆಹಮಾನ್ ನನ್ನ ಬಂಧಿಸಿದ್ದಾರೆ. ಸದ್ಯ ರೆಹಮಾನನ್ನು ವಶಕ್ಕೆ ಪಡೆದಿರುವ ಎನ್ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗೂ ಎನ್ಐಎ ತಂಡ ಬಲೆ ಬೀಸಿದೆ.
Continue Reading
ಗುತ್ತಿಗೆದಾರ ದೂರು ,ಮೆಸ್ಕಾಂ ಕಚೇರಿಯ ಜೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ. 18 ನ್ಯೂಸ್ ಪುತ್ತೂರು .
-
admin_18np
-
ಜುಲೈ 4, 2025
-
Uncategorized
-
0 Comments
ಕಡೂರು: ತಾಲ್ಲೂಕು ಮತಿಘಟ್ಟದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಹೆಚ್.ಎಮ್ ಪ್ರಶಾಂತ್ ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಯುಕ್ತಾ ದಾಳಿ ನಡೆಸಿದ್ದಾರೆ. ಗುತ್ತಿಗೆದಾರ ದೇವರಾಜ್ ಎಂಬವವರಿಂದ ಗಂಗಾ ಕಲ್ಯಾಣ ಯೋಜನೆಗೆ ಸಂರ್ಪಕ ಕಲ್ಪಿಸಲು 9,000 ಲಂಚಕ್ಕೆ ಬೇಡಿಕೆ ಇಟ್ಟು ಇಂದು ಬೆಳಗ್ಗೆ 9,000 ಲಂಚದ ಹಣ ಪಡೆಯುವಾಗ ಲೋಕಯುಕ್ತಾ ದವರು ದಾಳಿ ನಡೆಸಿ ಪ್ರಶಾಂತ್ ನನ್ನು ಬಂಧಿಸಿದ್ದಾರೆ. ಇದೇ ತರಹ ಎಲ್ಲಾ ಮೆಸ್ಕಾಂ ಕಚೇರಿಗಳಲ್ಲಿಯೂ ದೂರುಗಳು ಕೇಳಿ ಬರುತ್ತಿದೆ. ಅಂತಹ ಯಾವುದೇ ಲಂಚದ ಬೇಡಿಕೆ , ಲಂಚ ಪಡೆಯುತ್ತಿರುವ ಮಾಹಿತಿಗಳು ಇದ್ದಲ್ಲಿ 18 ನ್ಯೂಸ್ ಪುತ್ತೂರು ಮಾಧ್ಯಮಕ್ಕೆ …
Continue Reading
ಬಣ್ಣದಲ್ಲಿ ನೀ ಕೆಂಪಿರಲು… ತೂಕದಲ್ಲಿ ಕಿಂಟ್ವಾಲೀನ ಅರ್ಥ ದಷ್ಟಿರಲು… ನೋಡಲು ನೀ ಮೈಸೂರುಪಾಕ್ ನಂತೀರಲು…. ನೀ ನಿಂತು ಒಂದು ವಾರವಾಗಿರಲು… ಕೈಯಲ್ಲಿ ಹಣ ಖಾಲಿಯಾಗಿರಲು… ನಿನ್ನನ್ನು ಅದೆಷ್ಟೋ ಜನ ಕಾದು ಕುತೀರಲು….. ಓ…ಕಲ್ಲೇ…ನೀ ಒಮ್ಮೆ ಪಾಯದಲ್ಲಿ ಸರ್ತಾ ನಿಲ್ಲೇ…
-
admin_18np
-
ಜುಲೈ 4, 2025
-
Uncategorized
-
0 Comments
Continue Reading
ಮದುವೆಯಾಗುವುದಾಗಿ ವಂಚನೆ ಪ್ರಕರಣ : ಆರೋಪಿ ಇತರರೊಂದಿಗೆ ಕಾರಿನಲ್ಲಿರುವ ಫೋಟೋ ವೈರಲ್ ! ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ.
-
admin_18np
-
ಜುಲೈ 4, 2025
-
Uncategorized
-
0 Comments
ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂದಪಟ್ಟ ಆರೋಪಿ ಶ್ರೀಕೃಷ್ಣ ಎಂಬವರು ಇತರರೊಂದಿಗೆ ಕಾರಿನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಹಳೆಯದೋ ಹೊಸದೋ ಗೊತ್ತಿಲ್ಲ. ಆದರೆ ಆರೋಪಿ ನಾಪತ್ತೆಯಾದ ಬೆನ್ನಲ್ಲಿ ಈ ರೀತಿಯ ಫೋಟೋ ಹಲವರಲ್ಲಿ ಸಂಶಯ ಮೂಡುತ್ತಿದೆ * ಮದುವೆಯಾಗುವುದಾಗಿ ವಂಚನೆ ಪ್ರಕರಣ – ಆರೋಪಿ ಇತರರೊಂದಿಗೆ ಕಾರಿನಲ್ಲಿರುವ ಫೋಟೋ ವೈರಲ್ ! * ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ.
Continue Reading
ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಎರಡು ದಿನದೊಳಗೆ ಆರೋಪಿಯನ್ನು ಬಂಧಿಸಲು ಜಿಲ್ಲಾ ಎಸ್ಪಿಗೆ ಶಾಸಕ ಅಶೋಕ್ ರೈ ಸೂಚನೆ.
-
admin_18np
-
ಜುಲೈ 4, 2025
-
Uncategorized
-
0 Comments
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಎರಡು ದಿನದೊಳಗೆ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ಎಸ್ಪಿ ಯವರಿಗೆ ಸೂಚನೆಯನ್ನು ನೀಡಿದ್ದಾರೆ. ಎಸ್ಪಿ ಡಾ.ಅರುಣ್ ಅವರಿಗೆ ಕರೆ ಮಾಡಿದ ಶಾಸಕ ಅಶೋಕ್ ರೈ ಅವರು ಆರೋಪಿ ಎಲ್ಲೇ ಇದ್ದರೂ ಆತನನ್ನು 2 ದಿನಗಳ ಒಳಗೆ ಬಂದಿಸಬೇಕೆಂದು ಸೂಚನೆಯನ್ನು ನೀಡಿದ್ದಾರೆ.
Continue Reading
ಉಮ್ರಾ ಯಾತ್ರೆ : ಅಭಿನಂದನಾ ಕಾರ್ಯಕ್ರಮ.
-
admin_18np
-
ಜುಲೈ 4, 2025
-
Uncategorized
-
0 Comments
ಪುತ್ತೂರು : ಪವಿತ್ರ ಉಮ್ರಾ ಯಾತ್ರೆ ನಾಳೆಯ ದಿವಸ ಕೈಗೊಳ್ಳುತ್ತಿರುವ ನೇರೋಳ್ತಡ್ಕ ಮಸೀದಿಯ ಹಿರಿಯರಾದ ಅಬೂಬಕ್ಕರ್ ರವರಿಗೆ ಅಭಿನಂದನಾ ಕಾರ್ಯಕ್ರಮ ನೇರೋಳ್ತಡ್ಕ ಮಸ್ಜಿದ್ ನಲ್ಲಿ ಇಂದು ನಡೆಯಿತು. ಜಮಾಅತ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಉಸ್ತಾದರ ಜೊತೆ , ಅದ್ರಾಮ ನೇರೋಳ್ತಡ್ಕ ಹಮೀದ್ ನೇರೋಳ್ತಡ್ಕ, ಹನೀಫ್ ನೇರೋಳ್ತಡ್ಕ, ನೆಝೀರ್ ಬಾಕುಡ , ಇಸುಬು ಬಾಕುಡ , ಸುಕೂರು ನೇರೋಳ್ತಡ್ಕ,ಝಕ್ಕೀ ನೇರೋಳ್ತಡ್ಕ, ಶಬೀರ್ ನೇರೋಳ್ತಡ್ಕ, ಅಶ್ರಫ್ ನೇರೋಳ್ತಡ್ಕ, ಮತ್ತಿತರು ಉಪಸ್ಥಿತರಿದ್ದರು .
Continue Reading
ಉಪ್ಪಿನಂಗಡಿ: ಲಾರಿಗೆ ಬಸ್ ಡಿಕ್ಕಿ – ನಾಲ್ವರಿಗೆ ಗಾಯ
-
admin_18np
-
ಜುಲೈ 4, 2025
-
Uncategorized
-
0 Comments
ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬನ್ನೊಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ಜು.3ರಂದು ನಡೆದಿದೆ. ಲಾರಿ ಕೂಡಾ ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಭಾರೀ ಮಳೆಯ ಕಾರಣ ಎದುರಿನಿಂದ ಸಾಗುತ್ತಿದ್ದ ಲಾರಿ ಕಾಣದೇ ಬಸ್ ಲಾರಿಯ ಹಿಂಬದಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಿಂದ ಬಸ್ ಚಾಲಕ ಧನುಷ್, ಕಂಡಕ್ಟರ್ ಷಣ್ಮುಗ, ಪ್ರಯಾಣಿಕರಾದ ಸುಶ್ಮಿತಾ ಮತ್ತು ಪ್ರಥಮ್ ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ಉಪ್ಪಿನಂಗಡಿ ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪುತ್ತೂರು …
Continue Reading
ವಾಹನದ ದಾಖಲೆ ,ಕೀ , ಪರ್ಸ್ ,ಕೂರ ತಂಞಲ್ ರವರ ಉರೂಸ್ ಕಾರ್ಯಕ್ರಮಕ್ಕೆ ಬಂಧವರ ಪೈಕಿ ಯಾರಾದರೂ ,ವಾಹನದ ಕೀ , ಪರ್ಸ್ , ಪತ್ರಿಕೆಯಲ್ಲಿ ನೀಡಿರುವ ಚಿತ್ರದ ವಸ್ತು ಕಳೆದುಕೊಂಡಿದ್ದಲ್ಲಿ , ಸಂಪರ್ಕಿಸಿ . ಇಲ್ಯಾಸ್ ಅಮ್ಜದಿ ಕೂರತ್ .
-
admin_18np
-
ಜುಲೈ 1, 2025
-
Uncategorized
-
0 Comments
ಕೂರತ್ ತಂಞಲ್ ರವರ ಉರೂಸ್ ಕಾರ್ಯಕ್ರಮಕ್ಕೆ ಬಂಧವರ ಪೈಕಿ ಯಾರಾದರೂ ವಾಹನದ ಕೀ , ಪರ್ಸ್ ,ವಾಚ್ , ಹಾಗೂ ನಮ್ಮ ಪತ್ರಿಕೆಯಲ್ಲಿ ನೀಡಿರುವ ಚಿತ್ರದ ವಸ್ತು ಕಳೆದುಕೊಂಡಿದ್ದಲ್ಲಿ , ಸಂಪರ್ಕಿಸಿ . ಇಲ್ಯಾಸ್ ಅಮ್ಜದಿ ಕೂರತ್ .
Continue Reading