🟣ಕೂರತ್ ತಂಙಳ್ ಉರೂಸ್: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಭಾಗಿ* *18 ನ್ಯೂಸ್ ಪುತ್ತೂರು*

ಪುತ್ತೂರು: ಪ್ರವಾದಿ ಮುಹಮ್ಮದ್(ಸ.ಅ) ಅವರ ಕುಟುಂಬ ಪರಂಪರೆಯಾದ ಅಹ್ಬೈತ್ ಕುಟುಂಬ ಅಂತ್ಯ ದಿನದವರೆಗೂ ಇರಲಿದ್ದು ಅವರನ್ನು ಗೌರವಿಸುವುದು, ಪ್ರೀತಿಸುವುದು ಸತ್ಯ ವಿಶ್ವಾಸಿಯ ಲಕ್ಷಣವಾಗಿದೆ ಎಂದು ಇಂಡಿಯನ್ ಗ್ರಾಂಡ್ ಮುಸ್ಲಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು. ಖುರತುಸ್ಸಾದಾತ್ ಕೂರತ್ ತಂಜಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ.27ರಂದು ರಾತ್ರಿ ನಡೆದ ನೂರೇ ಫಝಲ್ ಕಾನ್ಸರೆನ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೂರ್ವಿಕ ಪಂಡಿತರೇ ಅಲ್ಲಾಹನ ಪರೀಕ್ಷೆಗೆ ಒಳಪಟ್ಟಿದ್ದು ಅವರು ಅಲ್ಲಾಹನ ಪರೀಕ್ಷೆಯನ್ನು ತಮ್ಮ ಕ್ಷಮೆ, ತಾಳ್ಮೆಯ ಮೂಲಕ ಸಹಿಸಿದ್ದಾರೆ, ನಾವು ಕೂಡಾ ವಿವಿಧ …

Continue Reading

ಕೆಂಪು ಕಲ್ಲು ಬಂದ್: ಕೆಲಸಗಳಿಲ್ಲದೆ ತಿಂಗಳಿನಿಂದ ಕೂಲಿ ಕಾರ್ಮಿಕರು ಪರದಾಟ. ಜು.3ಕ್ಕೆ ಬೃಹತ್ ಪ್ರತಿಭಟನೆಗೆ ನಿರ್ಧಾರ.

ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಪಾಯಗಳು ಬಂದ್ ಆಗಿದ್ದು, ಇದಕ್ಕೆ ಪರಿಹಾರ ಕಲ್ಪಿಸದಿದ್ದಲ್ಲಿ ಜು.3ರಂದು ಬೃಹತ್ ಪ್ರತಿಭಟನೆ ನಡೆಸಲು ದ.ಕ. ಜಿಲ್ಲಾ ಕೆಂಪು ಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟವು ನಿರ್ಧರಿಸಿದೆ. ಈ ಬಗ್ಗೆ ಒಕ್ಕೂಟವು ಬಿ.ಸಿ.ರೋಡಿನ ಖಾಸಗಿ ಸಭಾಂಗಣವೊಂದರಲ್ಲಿ ಸಭೆ ನಡೆಸಿ ಚರ್ಚಿಸಿದ್ದು, ಜೂ.30ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮುಂದಕ್ಕೆ ರಾಜಕೀಯ ರಹಿತವಾಗಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿಭಟನೆಯಲ್ಲಿ ಕನಿಷ್ಠ ಹತ್ತು ಸಾವಿರ ಮಂದಿ ಭಾಗಿಯಾಗುವಂತೆ ಮಾಡುವ …

Continue Reading

ಇಂಡಿಯನ್ ಕೂರತ್ ಉರೂಸ್: ಇಂದು(ಜೂ.27) ಗ್ರಾಂಡ್ ಮುಪ್ತಿ ಎ.ಪಿ ಉಸ್ತಾದ್, ಸ್ಪೀಕರ್ ಯು.ಟಿ ಖಾದರ್ ಆಗಮನ.

ಪುತ್ತೂರು: ಖುರತುಸ್ಸಾದಾತ್ ಕೂರತ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ  ಇಂದು ಜೂ.27ರಂದು ಮದ್ಯಾಹ್ನ ಶಾದ್ಬುಲಿ ರಾತೀಬ್ ನಡೆಯಲಿದ್ದು ಸಂಜೆ ಗಂಟೆ 4ಕ್ಕೆ ಬುರ್ದಾ ಮಜ್ಜಿಸ್ ನಡೆಯಲಿದೆ. ಸಂಜೆ ಗಂಟೆ  7ಕ್ಕೆ ಅಬ್ದುಲ್ ಅಬಾಹ್ ಮೌಲೀದ್ ನಡೆಯಲಿದೆ.

Continue Reading

ಸವಣೂರು: ಅಕ್ರಮ ಮರಳು ಸಾಗಾಟ – ಪ್ರಕರಣ ದಾಖಲು.

ಸವಣೂರು : ಸವಣೂರು ಗ್ರಾಮದ ಪರಣೆ ಎಂಬಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸವಣೂರು ಕಡೆಯಿಂದ ಬೆಳ್ಳಾರೆ ಕಡೆಗೆ ಬರುತ್ತಿದ್ದ ಲಾರಿಯನ್ನು ಬೆಳ್ಳಾರೆ ಪೊಲೀಸ್ ಠಾಣಾ ಎಸ್‌ಐ ಈರಯ್ಯ ಡಿ.ಎನ್. ಅವರು ನಿಲ್ಲಿಸಿ ಪರಿಶೀಲಿಸಿದಾಗ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿತು. ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೇ ಇರುವುದು ಕಂಡು ಬಂದ ಹಿನ್ನಲೆಯಲ್ಲಿ ಕಲಂ: 42.43.44.36 ಕರ್ನಾಟಕ ಮೈನರ್, ಮಿನರಲ್ ಕನ್ಸಿಸ್ಟೆಂಟ್ ರೂಲ್ 1994 ಮತ್ತು ಕಲಂ: 4(1), 4(1), 21(1) …

Continue Reading

ಖ್ಯಾತ ನ್ಯಾಯವಾದಿ ಕುಂಞಿಪಳ್ಳಿ ನಿಧನ: SDPI ಸಂತಾಪ.

*ಪತ್ರಿಕಾ ಪ್ರಕಟಣೆಗಾಗಿ* *ಖ್ಯಾತ ನ್ಯಾಯವಾದಿ ಕುಂಞಿಪಳ್ಳಿ ನಿಧನ: SDPI ಸಂತಾಪ* ಸುಳ್ಯ: ಸುಳ್ಯದಲ್ಲಿ ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ,ನೋಟರಿ ವಕೀಲರಾಗಿ ಸೇವೆ ಸಲ್ಲಿಸಿದ್ದ Adv ಕುಂಞಿಪಳ್ಳಿಯವರು ನಿಧನರಾಗಿದ್ದಾರೆ.ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಮೀರಝ್ ಸುಳ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಖ್ಯಾತ ನ್ಯಾಯವಾದಿಯಾಗಿ ಹಾಗೂ ನೋಟರಿ ಐ ಯಾಗಿ,ಐವತ್ತೊಕ್ಲು ದರ್ಗಾ ಶರೀಫ್ ನ ಅಧ್ಯಕ್ಷರಾಗಿ ಹಾಲಿ ಗೌರವಾಧ್ಯಕ್ಷರಾಗಿ,ಸುಳ್ಯ ತಾಲ್ಲೂಕು ಬೋರ್ಡ್ ನ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೊಡುಗೈ …

Continue Reading

ನಾಳೆ ಸಯ್ಯಿದ್ ಖುರ್ರತುಸ್ಸಾದಾತ್ ತಂಞಲ್ ಉರೂಸ್ ಕಾರ್ಯಕ್ರಮಕ್ಕೆ ಸುಲ್ತಾನುಲ್ ಉಲಮಾ ಎ .ಪಿ ಅಬೂಬಕ್ಕರ್ ಮುಸ್ಲಿಯಾರ್.

ಕೂರತ್ ಉರೂಸ್ ನಾಳೆ ಇಂಡಿಯನ್ ಎ.ಪಿ.ಉಸ್ತಾದ್ ಆಗಮನ.  ಕೂರತ್ ತಂಜಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ 27 ರಂದು ಇಂಡಿಯನ್ ಗ್ರಾಂಡ್ ಮುಸ್ಲಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿದ್ದಾರೆ .

Continue Reading

ಇಂದಿನಿಂದ ಖುರ್ರತುಸ್ಸಾದಾತ್ ಪ್ರಥಮ ಉರೂಸ್ . ಸಂಜೆ ಗಂಟೆ 4:30 ಧ್ವಜಾರೋಹಣ ಮತ್ತು ಮಖಾಂ ಝಿಯಾರತ್ ಸಂಜೆ 5:00 ಖತ್ಮುಲ್ ಖುರ್‌ಆನ್. ಸಂಜೆ 5:30 ಉದ್ಘಾಟನಾ ಸಮಾರಂಭ ಮಗ್ರಿಬ್ ನಮಾಜಿನ ಬಳಿಕ | ಸ್ವಲಾತ್ ಮಜ್ಲಿಸ್ ।. ನೇತೃತ್ವ : ಬಹು ಮಸ್‌ಊ‌ದ್ ತಂಜಳ್ ಅಲ್-ಬುಖಾರಿ ಕೂರತ್ ಪ್ರಭಾಷಣ: ಬಹು ನೌಫಲ್ ಸಖಾಫಿ ಕಳಸ.

ಇಂದಿನಿಂದ ಖುರ್ರತುಸ್ಸಾದಾತ್ ಪ್ರಥಮ ಉರೂಸ್ . ಸಂಜೆ ಗಂಟೆ 4:30 ಧ್ವಜಾರೋಹಣ ಮತ್ತು ಮಖಾಂ ಝಿಯಾರತ್ ಸಂಜೆ 5:00 ಖತ್ಮುಲ್ ಖುರ್‌ಆನ್. ಸಂಜೆ 5:30 ಉದ್ಘಾಟನಾ ಸಮಾರಂಭ ಮಗ್ರಿಬ್ ನಮಾಜಿನ ಬಳಿಕ | ಸ್ವಲಾತ್ ಮಜ್ಲಿಸ್ ।. ನೇತೃತ್ವ : ಬಹು ಮಸ್‌ಊ‌ದ್ ತಂಜಳ್ ಅಲ್-ಬುಖಾರಿ ಕೂರತ್ ಪ್ರಭಾಷಣ: ಬಹು ನೌಫಲ್ ಸಖಾಫಿ ಕಳಸ

Continue Reading

ನಾಳೆಯಿಂದ ‘ಕೂರತ್ ತಂಬಳ್’ರ ಪ್ರಥಮ ಉರೂಸ್.

ನಾಳೆಯಿಂದ ‘ಕೂರತ್ ತಂಬಳ್’ರ ಪ್ರಥಮ ಉರೂಸ್ ಮಂಗಳೂರು, ಜೂ.24: ಕೂರತ್ ತಂಬಳ್ ಎಂದೇ ಪ್ರಸಿದ್ಧರಾಗಿದ್ದ ಖುರತುಸ್ಸಾದಾತ್ ಸೈಯದ್ ಫಝಲ್ ಕೋಯಮ್ಮ ತಂಬಳ್ ಅಲ್ ಬುಖಾರಿಯವರ ಪ್ರಥಮ ವರ್ಷದ ಉರೂಸ್ ಜೂ.26ರಿಂದ 29ರವರೆಗೆ ಕಡಬ ತಾಲೂಕಿನ ಕೂರತ್‌ನ ಫಝಲ್ ನಗರದಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಉರೂಸ್ ಸಮಿತಿಯ ಅಧ್ಯಕ್ಷ ಅಸೈಯದ್‌ ಕೆ.ಎಸ್.ಆಟಕೋಯ ತಂಬಳ್ ಕುಂಬೋಳ್ ನೇತೃತ್ವದಲ್ಲಿ ಝಿಯಾರತ್‌ನೊಂದಿಗೆ ಉರೂಸ್ ಸಮಾರಂಭ ಚಾಲನೆ ಗೊಳ್ಳಲಿದೆ ಎಂದು ಉರೂಸ್ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ತೌಸೀಫ್ ಸಅದಿ ಹರೇಕಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಜೆ 5:30ಕ್ಕೆ ಕರ್ನಾಟಕ ಸುನ್ನಿ …

Continue Reading

ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ : ಸಚಿವ ಜಮೀರ್ ಅಹ್ಮದ್ ಹೇಳಿಕೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಮೀರ್ ಹಣ ಪಡೆದು ಮನೆ ನೀಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ. ದುಡ್ಡು ತಗೊಂಡವರು ಒಳ್ಳೆದು ಆಗ್ತಾರಾ.. ? ಉದ್ದಾರ ಆಗುತ್ತಾರಾ..ದೇವರು ಒಳ್ಳೆದು ಮಾಡ್ತಾರಾ ಎಂದು ಸಚಿವ ಜಮೀರ್ ಹೇಳಿದರು. ದುಡ್ಡು ಪಡೆದು ಬಡವರಿಗೆ ಮನೆ ಹಂಚಬೇಕಾ..? ಹಾಗೆ ಮಾಡಿದ್ರೆ ನಮ್ಮ ಕುಟುಂಬಕ್ಕೆ ಒಳ್ಳೆದಾಗುತ್ತಾ…? ಎಂದರು. ಯಾವುದೇ ಆರೋಪ ಮಾಡಿದ ಹೆಸರು ಹೇಳಬೇಕಲ್ವಾ..? ಬೇಕಾದರೆ ಇದರ ತನಿಖೆಯನ್ನು ಸಿಬಿಐಗೂ ಕೊಡಿ..ಬಿ.ಆರ್ …

Continue Reading

ಪುತ್ತೂರು : ಫಝಲ್ ಕೋಯಮ್ಮ ತಂಞಾಲ್ (ಖ ಸಿ) ಕೂರತ್ ರವರ ಉರೂಸ್ ಕಾರ್ಯಕ್ರಮ ಪ್ರಯುಕ್ತ ಜೂನ್ 26 ರಿಂದ 27 28 29 ರವರೆಗೆ ನಡೆಯಲಿರುವ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಇಂದು ನಡೆಯಿತು.

 

Continue Reading